ಅಂದ್ ಆಟಿ
ಅಮಾಸ್ಯೆ.
ಸೋಮಾರ
ನಡು
ಇರ್ಲ್
ಕಳ್ದ್
ಮಂಗ್ಳಾರದ
ಬೊಳ್ಪು.
ಗೂಡುಲಿ
ಮುಚ್ಚಿ
ಹಾಕಿದ
ಹುಂಜ
ಕೂಂಗಿಕೆ
ಕಾಯ್ತುಟ್ಟು.
ನೀರಡಿ
ಕೊಟೆಗೆಲಿ
ಬೂದಿಲಿ
ಬೆಚ್ಚಂಗೆ
ಮಲ್ಗಿದ್ದ
ಬೊಳ್ಳು
ನಾಯಿ
ಅಲ್ಲಿಗೇ
ತಿರ್ರ್ಂಟಿ
ಮಲ್ಗಿತ್.
ಇಡೀ
ಊರು
ಅಮಾಸ್ಯೆನ
ಕಾಡ್
ಹಂದಿ,
ಕೋಳಿ
ಗೈಪುನ
ಘಮನಲಿ
ಮುಳ್ಗಿಟು.
ಆಟಿ
ತಿಂಗಳ
ಜಿಟಿಜಿಟಿ
ಮಳೆನೊಟ್ಟಿಗೆ
ಬೀಸುವ
ಸೀಂಕ್ರ್
ಗೆ
ಚಳಿನೂ
ಚಳಿಗಾಳಿನೂ
ಹೊಡಿತುಟ್ಟು.
ಮನೆಗೆ
ಹಿರಿಯಂವ
ಆದ
ಮೇಗಡೆ
ಮನೆ
ಕೊರ್ಗಜ್ಜಗಂತೂ
ಕುಡ್
ದ
ಗ್ಯಾರ್ದ
ಹಣ್ಣ್
ನ
ಸರಾಯ
ಇನ್ನೂ
ಪಿರಿಯದೆ
ನಿದ್ದೆಲೋ
ಅಲ್ಲ
ಕನ್ಸ್
ಲೋ
ಏನೇನೋ
ಗೊಣ್ಗ್
ತೊಳೊ.
ಅದೇ ಹೊತ್ತುಲಿ
ಆ
ತುಂಬು
ಗರ್ಭಿಣಿ
ಅಯ್ಯೆಗೆ
ಮೆಲ್ಲಂಗೆ
ಹೆರ್ಗೆ
ಬೇನೆ
ಸುರಾತ್.
ಆಕೆನ
ನಕ್ಷತ್ರದ
ಹೆಸ್ರ್
ಹೇಮಾವತಿ
ಆದರೂ
ಸಾಕ್ಷಾತ್
ಲಕ್ಷ್ಮೀ
ಸ್ವರೂಪ.
ಹೆಣ್ಣ್
ನ
ಬೇನೆ
ಉಸ್ರು
ಕೇಳ್ದ
ಗಂಡ
ರಾಮಯ್ಯ
ಮೆಲ್ಲನೆ
ಎದ್ದ್
ಚಡಪಡ್ಸಿಕೆ
ಸುರು
ಮಾಡ್ದೊ.(
ಹೆರ್ಗೆ
ಬೇನೆ
ದೈಹಿಕವಾಗಿ
ಹೆಮ್ಮಕ್ಕಳಿಗಾದರೆ
ಅದರ್ಂದಲೂ
ಮೂರ್
ಪಾಲ್
ಮಾನಸಿಕವಾಗಿ
ಗಂಡಂದ್ರಿಗೂ
ಇದ್ದದೆ!!).ಗಂಡ
ರಾಮಯ್ಯ
ಸ್ವತಃ
ರಾಮನ
ಗುಣದವು.
ಅದೆಷ್ಟೇ
ಕಷ್ಟ,
ನಿಷ್ಟುರ,
ಅವಮಾನಗ
ಬಂದರೂ
ನಂಬಿಕಂಡ್
ಬಂದ
ಸತ್ಯ,
ಧರ್ಮನ
ಬುಟ್ಟವಲ್ಲ.
ಸುರೂನ
ಸಣ್ಣ
ಕೂಸು
ಅಕ್ಕುನೊಟ್ಟಿಗೆ
ಮಲ್ಗಿದ್ದ
ರಾಮಯ್ಯನ
ಸೋದರಿ
ಕುಂಞಕ್ಕ
ಮೆಲ್ಲನೆ
ಎದ್ದ್
ಬಂದ್
'ಹೆರಿಗೆ
ಬೇನೆ
ಸುರಾತ್
ನೆ.
ಕಾರ್
ನ
ವ್ಯವಸ್ಥೆ
ಮಾಡ್,
ಬೇಗ
ಆಸ್ಪತ್ರೆಗೆ
ಪೋಯೀಂತ'
ಹೇಳಿ
ಒಡಹುಟ್ಟಿದವಂನ
ಕಾರ್
ತಾಕೆ
ಬೆರ್ಸಿದೊ.
ಇತ್ತ ಗರ್ಭದೊಳಗಿದ್ದ
ಕೂಸುಗೆ
ಲೋಕ
ನೋಡುವ
ಆಸೆ.
ಹೊಟ್ಟೆ
ಒಳಗೆ
ಮೊಗ್ಚಿ
ಮೊಗ್ಚಿ
ಹೊರಡುವ
ತವಕ.
ಅಮಾಸ್ಯೆಲಿ
ಸೂರ್ಯೋದಯಕ್ಕೆ
ಮೊದ್ಲ್
ತೆಗ್ದ್
ಕಷಾಯ
ಮಾಡಿ
ಕುಡಿವ
ಹಾಲೆಮರದ
ಕೆತ್ತೆಲಿ
101 ಬಗೆ
ಮೊದ್ದು
ಇದ್ದದೆಗಡ.
ಹಂಗೇ
ಮನೆ
ಯಜಮಾನಂಗ
ಹಾಲೆ
ಕೆತ್ತೆ
ಕೆತ್ತಿಕೆ
ಹೊರ್ಡುವ
ಹೊತ್ತಿಗೆ
ಆ
ಹಸುಬಾಲೆ
ಲೋಕಕ್ಕೆ
ಬಾತ್.
ಕಣ್ಣರ್ಳ್ಸಿ
ಎಲ್ಲರ
ಮೋರೆ
ಅರ್ಳ್
ಸಿತ್.
ಕುಂಞಕ್ಕನ
ಖುಸಿಗೆ
ಲೆಕ್ಕನೇ
ಇಲ್ಲೆ.
ಸ್ವರ್ಗ
ನೇ
ಕೈಗೆ
ಸಿಕ್ಕಿತ್
ತೆಂಬಾಂಗೆ
ಕೊಣ್ದಾಡ್ದೊ.
ಆತಂಕ,
ಗಾಭರಿಲಿ
ರಾಮಯ್ಯ
ಕಾರ್
ತಕಂಡ್
ಬಾಕಾಕನ
ಕೂಸು
ಕುಂಞಕ್ಕನ
ಕೈಲಿ
ನೆಗಾಡ್ತಿತ್ತ್.
ಅಂತೂ
ಇಂತು
ಕಡು
ಸಮಯ,
ದಿನಾಂತ
ಹೇಳುವ
ಘಳ್ಗೆಲಿ
ಆಟಿ
ಅಮಾಸ್ಯೆನ
ಮಂಗ್ಳಾರದ
ದಿನ
ಇದಿಷ್ಟೂ
ಬರ್ದ
ನಿಮ್ಮ
ಹೈದ
ಹುಟ್ಟಿತ್ತ್!!!
- ಡಾ. ಪುನೀತ್ ರಾಘವೇಂದ್ರ ಕುಂಟುಕಾಡು
ಓಹ್ ಹೌದಾ ನೀವ್ ಅಮಾಸ್ಯೆ ಲೀ ಹುಟ್ಟಿದ್ದ ಕೂಸ?
ReplyDeleteನೀವಿಗೇ ಅದ್ರಿಂದ ಎನಾರ್ ತೊಂದರೆ ಆಗುಟ????
ಇಲ್ಲಿಯವರೆಗೆ ಒಂದೇ ಒಂದೂ ಇಲ್ಲೆ!!!
ReplyDeleteಭಾರಿ ಲಾಯ್ಕಲಿ ನಿರೂಪಿಸ್ಯೊಳ ಪುನೀತ್ ನೀವುಗೆ ಬರವಣಿಗೆ ಒಗ್ಗಿಟು. ಮುಂದುವರ್ಸಿ. ಕನ್ನಡಲಿ ಸುರುಮಾಡಿ ಬರಿಯಕೆ ಕೀಪ್ ಇಟ್ ಅಪ್
ReplyDeleteಸಂಗೀತ