ಅಂದ್ ಮಳ್ಗಾಲ
ಹಳೆಗೇಟ್
ಸಂಕ
ಮುಳ್ಗಿ
ಪಳ್ಳಿನ
ಕೊಡಿಮಾತ್ರ
ಕಾಂಬತಿದ್ದ
ವರ್ಷ,
ಗಂಟ್
ಮಾರಾಪು
ಪೂಜಿ
ಕಟ್ಟಿಕಂಡ್
ಊರು
ಬುಟ್ಟು
ದೂರದ
ಬೊಂಬೈಲಿ
ಒಕ್ಕ್
ಲ್
ಕುದ್ದಿದ್ದ
ಮಾಧವಣ್ಣಂಗೆ
ಪುನಃ
ಊರುನ
ಗ್ಯಾನ
ಆಕೆ
ಸುರಾದ್
ವಾಟ್ಸಾಪ್
ಲಿ
ಬಂದ ಆ
ಪದ್ಯ
ನೋಡಿ,
ಕೇಳಿ...
ಅದೇ
ರಾಜರಥದ
ಪದ್ಯ..
"ಸುಳ್ಯ ದಾಟಿ ಸಂಪಾಜೆ...
ಮಡಿಕೇರೀಲಿ
ತಂಪಾದೆ..."
ಹುಟ್ಟಿ
ಬೆಳ್ದ
ಕುಟುಂಬದವರೊಟ್ಟಿಗೆ
ಸರಿ
ಹೋಗದೇ
ಇರಿಕೂ
ಕಾರಣ
ಉಟ್ಟು.
ಇವಂಗೆ
ಪಾಲ್
ಲಿ
ಸಿಕ್ಕಿದ
ಬೊಂಳ್ವ
ಹಲ್ಸ್
ನ
ಮರಕ್ಕೆ
ಅಣ್ಣ
ಕಳ್ಪೆ
ಹಾಕಿಟುತ!!
ಆದರೆ
ಕುಟುಂಬ
ಜಗಳ,
ಕೋಮಣ
ಜಿಡ್ಡ್
ಏನ್
ಮಾಡ್ರೂ
ಹೋಗುವಂಥದಲ್ಲತ
ಅವಂಗೆ
ಹೊಳ್ಯಕಾಕನ
ಆಗಲೇ
ಬಾಂಬೆಲಿ
ಒಕ್ಕ್
ಲ್
ಗಟ್ಟಿಯಾಗಿತ್ತ್.
ಆದರೆ
ಹುಟ್ಟಿದ
ಮೊಣ್ಣ್
ನ
ಪೊರ್ಮಳನ
ಹನೀಸೂ
ಮರ್ತತ್ಲೆ.
ಉಂಬಕೆ
ಈಗಳೂ
ಕೊಸ್ಲಕ್ಕಿ
ಗಂಜಿನೇ
ಆಕು!!
ಮಂಙನೊಟ್ಟಿಗೆ
ಅರೆಬಾಸೆಲೇ
ಮಾತಾಡ್ದು.
ಹೈದಂಗೂ
ಅದೇ
ಕುಸಿ.
ಶಾಲೆಲಿ
ಏಲ್ಲ
ಮಕ್ಕ
ಇಂಗ್ಲೀಷ್,
ಹಿಂದಿ
,ಮರಾಟಿ
ಮಾತಾಡ್ರೆ
ಅವ್ಕೆ
ಯಾರಿಗೂ
ಗೊತ್ತಿಲ್ಲದ
ಬಾಸೆ
ಮಾತಾಡ್ದೆತ
ಒಳ್ದ
ಮಕ್ಕಳೂ
ಇವನ
ಹಂಞ
ಮೇಲೆನೇ
ಇಸ್ಯೊಳೊ.
ಹಿಂಗಿರ್ಕಾಕನ
ಒಮ್ಮೆ
ಊರುಗೆ
ಹೋಗಿ
ಎಲ್ಲರ
ನೋಡಿಕಂಡ್
ಬಾಕೆ
ಮನ್ಸಾದೇ
ಪುರ್ಸೊತ್ತಿಲ್ಲೆ,
ಅಣ್ಣ
ಸೋಂಪಣ್ಣಂಗೆ
ಫೋನ್
ಮಾಡಿ
ಹೇಳಿಯೇ
ಬುಟ್ಟತ್
ನಮ್ಮ
ಮಾಧವಣ್ಣ.
ತಮ್ಮ
ಎಲ್ಯಾರ್
ಜಾಗೆ
ಕೇಳಿಕೆ
ಬಂದದೆನಾಂತ
ಅಣ್ಣಂಗೆ
ಸಂಶಯ
ಸುರಾದರೆ,
ಮನೆ
ಹೆಂಗ್
ಸ್
" ನೋಡ್ದರಿಯಾ..
ಕಡೆಗೆ
ಗುಡ್ಸಿಟ್ಟ
ಕುಂಟು
ಮಾೖಪುನೇ
ಗತಿತ
ಬರ್ತೊಳೊ"
ತ
ಸೂನೂ
ಹೊರ್ಟತ್.
ಎಷ್ಟಾದರೂ
ಜಾತಿಗೆ
ಜಾತಿನೇ
ಹಗೆ
ಅಲ್ಲ??!!
ನಿಘಂಟ್ ಆದ
ದಿನಕ್ಕೆ
ಸರೀ
ಹುಟ್ಟಿದ
ಮನೆಗೆ
ಎತ್ತಿದ
ಮಾಧವಣ್ಣ
ಕಂಡ
ಬದಲಾವಣೆಗ
ಒಂದೆರಡಲ್ಲ.
ಹಳೆಮನೆನ
ಪತ್ತಾಯದ
ಹಲಗೆ,ಮರಮುಟ್ಟುಗಳೆಲ್ಲಾ
ಹೊಸ
ಮನೆನ
ಬಾಗಿಲ್,ದಾರಂದ,
ಬಿಟ್ಟ,
ಪಕ್ಕಾಸ್
ಗಳಾದರೆ,
ಕರೆಲಿದ್ದ
ಒರ್
ಮಾಡ್
ನ
ನೀರಡಿ
ಕೊಟೆಗೆನ
ಕುರುಹೇ
ಇಲ್ಲೆ!!
ಇನ್ನ್
ಸೂರಡಿಗೆ
ನೇಲಿಕಂಡಿರುವ
ಪಡಿ
ಮಂಚ
ಎಲ್ಲಿ
ಕಾಂಬಕೆ
ಸಿಕ್ಕುದು?
ಚೂರು
ಹೊತ್ತ್
ಕಾಲ್ ನೀಂಡಿ
ಕುದ್ದ್
ಮಂಙನ
ಕರ್ಕಂಡ್
ಹೊರ್ಟವಂಗೆ
ನೆಂಪಾತ್,
ದಿವರ
ಹಿತ್ಲ್
ನ
ಬೈನಾಟಿಗೆ
ಚಾವಡಿ
ಹೊಸ್ತಾಗುಟುಗಡ,
ಕೈ
ಮುಗ್ದ್ ಬರೊನೊತ.
ಕಟ್ಟೆ
ಪುಣಿ
ಎಲ್ಲಾ ಹೋಗಿ
ಚೋಡಿ
ಕರೆಲೇ
ದಾರಿ
ಆಗಿ,
ತೋಟದ
ಕರೆನ
ಕಲ್ಲ್
ಕಕ್ಕಟ್
ಹತ್ತಿ
ಇಳ್ದಂವ
ದಿವರಹಿತ್ಲ್
ಲಿ
ಕಣ್ಣುಜ್ಜಿಕಂಡ್
ಸರಿಯಾಗಿ
ನೋಡ್ರೆ
ಅಲ್ಲಿದ್ದ
ಆಷ್ಟೂ
ಕಾಡ್
ಮಾೖನ
ಮರಲಿ
ಒಳದ್
ಒಂದ್
ನೆಕ್ಕರೆ
ಮರ
ಮಾತ್ರ.
ಅದೂ
ಬರುವರ್ಷ
ಇರಿಕಿಲೆ
ಕಂಡದೆ!!
ಬಲ್ಲೆ ಒಳಗೆ ಸುರ್ಗೆ,
ಕತ್ತಿ,
ಮಣಿಗಂಟೆಗ
ಇದ್ದ
ಜಾಗೆಗೆ
ಸಣ್ಣಮಕ್ಕಳ
ದೊಡ್ಡವ್
ಒಬ್ಬೊಬ್ಬನನೇ
ಕಳ್ಸ್
ತಿತ್ಲೆ.
ಹೊರಗ್ಯಾದ
ಹೆಣ್ಣ
ಮಕ್ಕ
ಅಂತೂ
ಅತ್ತ
ತಿರ್ಗಿನೂ
ನೋಡ್
ತಿತ್ಲೆ.
ಈಗ
ಮಾತ್ರ
ಭಾರೀ
ಲಾಯಿಕ್
ನ
ಚಾವಡಿ.
ಆಗಲಿ...
ಬೈನಾಟಿಗೂ
ಒಂದ್
ನೆಲೆ
ಸಿಕ್ಕಿತಲ್ಲಾತ
ಅಡ್ಡ
ಬಿದ್ದ್ ಮುಂದೆ
ಹೋದರೆ
ಕಾನದ
ಕರೆಲಿದ್ದ
ಹುಲ್ಲ್
ಕುಮೇರಿ
ರಬ್ಬರ್
ಕೂಪಾಗುಟು.
ಕರೆ
ಕರೆಲಿದ್ದ
ನರ್ವಳ,
ಬ್ಯಾಪರ
ಕಾಯಿ
ದೈಗ
ಹೋಗಿ
ಅಕೇಶಿಯಾ
ದೈ
ಮರ
ಆಗಿ
ಹೋಗುಟು.
ಕಡೆಗೂ
ಒಂಚೂರೂ
ಬದ್ಲಾಗದೆ
ಇದ್ದದ್
ತೇಳ್ರೆ
ಕಳ್ಪೆ
ಬಿದ್ದಿದ್ದ
ಅದೇ ಬೊಂಳ್ವ
ಹಲ್ಸ್
ನ
ಮರ.
ಕಪ್ಪ್
ಕಪ್ಪ್
ಗೋಂದ್
ಅರ್ಸಿಕಂಡ್
ಅರೆ
ಒಣ್ಗ್ಯಂಡಿದ್ದ
ಮರ ಮಾತ್ರ
ಇವಂಗೆ
ಅಯ್ಯೆ,ಅಪ್ಪ
ಬುಟ್ಟೋದ
ಮಕ್ಕ
ಮರ್ಟ್
ಕಂಡ್
ನಿತ್ತ್
ಕಂಡಿರುವಾಂಗೆ
ಕಂಡದ್
ಮಾತ್ರ
ಸುಳ್ಳಲ್ಲ!!
ಮಾಧವಣ್ಣ ಊರ್
ಗೆ ಎತ್ತಿದ
ನಾಕ್
ನೇ ದಿನಕ್ಕೆ
ಸರಿಯಾಗಿ
ಕೆಡ್ಡಸ.
ಇನ್ನ್
ಕೇಳೊಕಾ?
ಕಾಡ್
ಮಾಸ ಆಗಿಯೇ
ಆಕು.
ಕೆಡ್ಡಸಲಿ
ಕಾಡ್
ಮಾಸ
ತಿನದಿದ್ದರೆ
ಎಲು
ಕುಟ್ಟೆ
ಚುರ್ದದೆತ
ಅಜ್ಜಪ್ಪ
ಹೇಳ್ತಿದ್ದ
ಮಾತ್
ಇನ್ನೂ
ನೆಂಪುಟ್ಟು.
(ಅಂದ್
ನ
ದಿನಲಿ
ಕಾಡ್
ಪ್ರಾಣಿಗಳ
ಪಡೆ ಮುತ್ತ್
ಸಿಕೆ
ನಮ್ಮ
ಹಿರಿಯರಿಗೆ
ಇದೊಂದ್
ನೆವನನೂ
ಆಗಿದ್ದಿರ್ದು!!).
ತಮ್ಮ ಬಂದದ್ ಜಾಗೆ ಎಳ್ಕಂಬಕಲ್ಲ..
ಬದ್ಲ್
ಜಾಗೆ
ಬದಲಾವಣೆಗೆ
ಮಾತ್ರತ
ಗೊತ್ತಾದ
ಸೋಂಪಣ್ಣ
ತಮ್ಮನ
ಬೆಡಿ
ಹಿಡ್ಕಂಡ್
ಹೊರ್ಡಿಸಿದೇ
ಆಚೆಕರೆನ
ನಾಣು,
ಎಂಕುನ
ಸೇರ್ಸಿಕಂಡ್.
ಇಬ್ಬರೂ
ಮಾಧವಣ್ಣನ
ಹಳೆ
ದೋಸ್ತಿಗಳೇ...
ಅದರ್ಲೂ
ನಾಣು
ಅಂತೂ
ತೆಳಿಲಿ
ಬಿದ್ದ
ಎಲಿನಾಂಗೆ
ಇನ್ನೂ
ಚುರ್ರ್ಂಟಿಕಂಡೇ
ಉಟ್ಟು.
ಬರೇ
ನೆಕ್ಕ್
ಬಸಲೆ!!
ಮನೆ
ಹಿಂದೆನ
ಬೀಜ
ಕೊಚ್ಚಿ
ದಾಟಿ,ಹತ್ತಿ,
ಇಳ್ದ್
ಆಚೆಕರೆಗೆ
ಎತ್ತ್
ಕಾಕನ
ಮಾಧವಣ್ಣಂಗೆ
ಸಾಕೋ
ಸಾಕ್.
(ಅಭ್ಯಾಸ
ಇಲ್ಲೆ
ನೋಡಿ!!).
ಆದರೂ
ನಾ
ಇಂದ್
ಒಂದ್
ಮಿಗ
ಹೊಡ್ದೇ
ಹೋದುತ
ಹೇಳಿಕಂಡದೆ.
ದರ್ಗ್
ಲಿ
ಜಾರಿಕಂಡ್,
ಇಳಿವಲ್ಲಿ
ಚುರ್ಕರ
ಕುದ್ದ್
ಕುಂಡೆ
ಜಾರ್ಸಿಕಂಡ್,
ಮುಳ್ಳ್,
ಗಿಡ್ಡೆ ತರ್ಸಿಕಂಡ್,
ಚಂಡೆ
ಬಲ್ಲೆ ಒಳಗೆ ತಬ್ಬುರ್ಸಿಕಂಡ್
ಅಂತೂ
ಇಂತೂ
ಗಂಡಿ
ಮೂಲೆಗೆ
ಬಂದ್ ಎತ್ತಿದೊ.
ಕಡೆಗೆ
ಸೋಂಪಣ್ಣನೇ
ಇವನ
ತಲೆಗೆ
ಲೈಟ್
ಕಟ್ಟಿ,
ಕೈಗೆ
ಬೆಡಿ ಕೊಟ್ಟ್
ಹೊಡಿತೇಳಿ
ಕರೆಲಿದ್ದ
ಹಡಿ ಕೊದೆಂಟಿಗೆ
ಬೆನ್ನೂರ್ತ್.
ಚೂರ್ ಹೊತ್ತ್
ಕಳ್ದ್
ಚರಚರ
ಸದ್ದ್
ಕೇಳಿ,
ಬುಟ್ಟ
ಲೈಟ್
ಕೆ
ಕಣ್ಣ್
ಕೊಟ್ಟದರ
ನೋಡಿ
ಟ್ರಿಗರ್
ಎಳ್ದೂ
ಬುಟ್ಟತ್.
ಆದರೆ
ಸದ್ದ್
ನೋಡ್ರೆ
ವಿಚಿತ್ರ
ಕೇಳ್ದೆ..
ಏನೋ
ಆಂಜಿದಾಂಗೆ!!
ಅತ್ತ
ಕೆಂಪನೂ
ಅಲ್ಲ,
ಬರಿಂಕನೂ
ಅಲ್ಲ,
ಕಡ್ಡೆ
ಅಂತೂ
ಅಲ್ಲನೇ
ಅಲ್ಲ!!
ಅಲ್ಲಾ ಇದೆಲ್ಲ್ಯಾರ್
ಪಿಲ್ಕಜೆ
ಪೀಡೆನ
ಕಣ್ಕಟ್ಟ್
ಹೆಂಗೇತ
ನೆನ್ಸಿ
ನಾಳೆ
ಬಂದ್ ನೋಡೊನೋತ
ತಿರ್ಗಿ
ಸಾ
ನೋಡದೆ
ಹೆದ್ರಿಕಂಡೇ
ಮನೆಗೆತ್ತಿದೊ.
ಮಾರ್ನೆ ದಿನ
ಹೋಗಿ
ನೋಡ್ರೆ
ಗಡಿಗುಡ್ದೆ
ಪುರ್ಬುನ
ಆಡ್
ತೋಟೆಗೆ
ಸಿಕ್ಕಿ,
ತಲೆ
ಚೆಲ್ಲ್
ಚೆಲ್ಲಾಗಿ,
ಕೊಟ್ಟೆಕಾಯಿ
ಕಟ್ಟಿಟು..
ಅಷ್ಟೇ!!
ಅಂತೂ
ಪುರ್ಬುಗೆ
ಹನೀಸ್
ಬೆಚ್ಚ ಮಾಡಿ,
ಹೊಡ್ದ
ಆಡ್
ನ
ಚೋಲಿ
ಜಾರ್ಸಿ,
ಸಜ್ಜಿ
ಮಾಡಿ
ಕೆಡ್ಡಸ
ಮುಗ್ಸಿದೊ.
ಅಲ್ಲಿಂದ
ಮೇಲೆ
ನಮ್ಮ
ಮಾಧವಣ್ಣ
"ಬಾಂಬೆ
ಮಾಧವ"
ಹೋಗಿ
"ಮಟನ್
ಮಾಧವ"ತ
ಪುಗರ್ತೆ
ತಕಂಡತ್!!
(ಮಟನ್ ಮಾಧವಣ್ಣ... : An Arebhashe Article of Gowdas)
- ಡಾ. ಪುನೀತ್ ರಾಘವೇಂದ್ರ ಕುಂಟುಕಾಡು
Arebhashe Articles of Gowdas
No comments:
Post a Comment