ಓಟೆಕಜೆ ದೊಡ್ಡಮನೆಗೆ
ನಮ್ಮ
ದ್ಯಾವಂಮಕ್ಕ
ಸೊಸೆ
ಆಗಿ
ಬಾಕನ
ಅವ್ಕಿನ್ನೂ
ಪ್ರಾಯ
16 ನಡಿತಿತ್ತಷ್ಟೇ.
ಕಟ್ಟಪುಣಿ
ತ್ಯಾಂಪಣ್ಣನ
6 ಮಕ್ಕಳ್ಲಿ
ಸುರುನಂವೇ
ದೇವಮ್ಮ...ಊರವ್ಕೆಲ್ಲಾ
"ದ್ಯಾವಂಮ್ಮ"!!
ಆಗಲೇ
ಪ್ರಾಯ
40ಕ್ಕೆ
ಹಕ್ಕಲೆ
ಎತ್ತಿದ್ದ
ಓಟೆಕಜೆ
ಭೋಜಪ್ಪನ
ಮೊದ್ವೆ
ಆಕೆ
ಏನೇನೂ
ಮನ್ಸಿಲ್ಲದ್ದಿದ್ದರೂ
ಅವಳ್ಂದ
ಮತ್ತೆ
ಹುಟ್ಟಿದ
4 ತಂಗೆಕಳ
ಮೋರೆ
ನೋಡಿ,
ಒಟ್ಟಿಗೆ
ತ್ಯಾಂಪಣ್ಣನ
ಬಡ್ತನನ
ಕಂಡ್
ಗಟ್ಟಿ
ಮನ್ಸ್
ಲಿ
ಓಟೆಕಜೆ
ಸೇರ್ದೊ.
ಮೊದ್ವೆ
ಆಗಿ
ಎರ್ಡ್
ವರ್ಷಕ್ಕೆ
ಹುಟ್ಟಿದವಂನೇ ಮನೋಜ್.
ಹುಟ್ಟಿದ
6 ತಿಂಗಳಿಗೇ
ಅವಂನ
ದೆಸೆನೋ
ಅಲ್ಲಾ
ಭೋಜಪ್ಪಣ್ಣನ
ಆಯಸ್ಸೇ
ಅಷ್ಟಿದ್ದದೋ
ಗೊತ್ಲೆ...
ದೊಡ್ಡ
ಹಳ್ಳಕ್ಕೆ
ಮೀನ್
ಕಡ್ಯಕೆ
ಹೋದವ್
ಕಯಲಿ
ಕಂತಿ
ಸ್ವರ್ಗ
ಸೇರ್ದೊ.
ಇದ್ದ
ಒಬ್ಬನೇ
ಮಂಙನ
'ಬೆಸೆಗೆಲಿಸಿರೆ
ಮೊಸಿ
ಹಿಡಿದು,
ನೆಲಲಿ
ಬುಟ್ರೆ
ಕೇರ್ದ
ಸೆಗ್ಣಿ
ಅಂಟುದು'ತೇಃಳುವಾಂಗೆ
ಅಯ್ಯೆ
ಅಪ್ಪ
ಎರ್ಡೂ
ಆಗಿ
ಸಾಂಕಿದೊ
ದ್ಯಾವಂಮಕ್ಕ.
ಓದುದರ್ಲೂ
ಉಶಾರಿದ್ದ
ಮನೋಜ
ಇಂಜಿನಿಯರೂ
ಆತ್.
ಕೆಲ್ಸ??
ನಮ್ಮ
ಎಲ್ಲಾ
ಹೈದ,
ಗೂಡೆಗಳಾಂಗೆ
ಬೆಂಗ್ಳೂರ್ಗೆ
ಎತ್ತದೆ
ಕೃಷಿ,
ಮನೆಕಡೆ
ನೋಡಿಕಂಡಿತ್ತ್.
ಅತ್ತೆಗೊಂದು
ಕಾಲ
ಸೊಸೆಗೊಂದು
ಕಾಲದಾಂಗೆ
ನಮ್ಮ
ದ್ಯಾವಂಮಕ್ಕಂಗೂ
ನಾನೂ
ಅತ್ತೆ
ಆಗಿ
ಮೆರೆಯೊಕೂಂತ
ಆಸೆ
ಚಿಗುರ್ತುಟ್ಟು.
ಸುರಾತ್...
ಮಂಙಂಗೆ
ಹೆಣ್ಣ್
ಹುಡ್ಕಿಕೆ!!!
ನಾಕ್ ಕಡೆ
ವಿಚಾರ್ಸಿ
ಹಳೇ
ನೆಂಟ್ರ್
ಗಡಿಕಲ್ಲ್
ಶೇಷಪ್ಪರ
ಮಗ್ಳೊಂದಿಗೆ
ಕುರುಂಜಿಯವ್ರ
ಹಾಲ್
ಲಿ
ಭರ್ಜರಿಯಾಗಿ
ಮೊದ್ವೆನೂ
ಕಳ್ತ್.
ತೆಳ್ಳಂಗೆ,
ಬೆಳ್ಳಂಗೆ
ತೊಳ್ದ
ಮೊಟ್ಟೆನಾಂಗಿರುವ
ಗೂಡೆ
ಓದಿದ್
ಫುಲ್
ಚರ್ಚ್
ಶಾಲೆಲೇ.
ಅದೇನೋ
ಗೂಡೆ
ಮನೆ
ಕಡೆ
ಇದ್ದವೂ,
ಆರಾಮಲಿ
ಇರಕ್
ಅಂತ
ನೆನ್ಸಿ
ಒಪ್ಪಿತ್ತ್.
ಆದರೆ
ಅತ್ತೆ
ಬುಡೊಕಲ್ಲ??
ಕೆಲ್ಸ
ಮಾಡ್ದಷ್ಟೂ
ಮುಗ್ಯಕಿಲ್ಲೆ....
ದ್ಯಾವಂಮಕ್ಕಂಗೆ
ಅದ್
ಮಾಡ್ದ್
ಸಮಾಧಾನನೂ
ಆಕಿಲೆ...
ಆಚೆ
ಮನೆ
ಸುನಂದಕ್ಕನೊಟ್ಟಿಗೆ
ಬಾಯಿ
ಬುಟ್ಟ್
ಹೇಳ್ದೊ
ಕೂಡ.."ಅಲ್ಲಯಾ....
ಬಟ್ಟೆ
ಒಗ್ದ್
ಹರ್ಗಿ
ಹಾಕಿಕೂ
ಗೊತ್ಲೆ..
ನೇಕೆಲಿ
ಒಣ್ಂಗಿಲ್
ಬೊಳ್ಳಿಕಾರ್
ಮೀನ್
ನೇಲ್ಸಿದಾಂಗಿದ್ದದೆ.
ಅದ್ಕೆ
ಗೆಣ್ಸ್
ಬೇಸಿಕೂ
ಗೊತ್ಲೆ.
ಇನ್ನೆಲ್ಲಿಂದ
ಹಿಟ್ಟ್
ಮಾಡ್ದು.
ಕಲ್ತಪ್ಪ
ನಾಯಿ
ನಾಲಿಕೆನಾಂಗಾಗಿತ್ತ್.
ಗುಡ್ಸಿರೆ
ಮೂಲೆ
ಮೂಲೆಲಿ
ಕಾಡ್
ಹಂಗೇ
ಹಾರಿಕಂಡಿದ್ದದೆ!!
ಎಂಥ
ಮಾಡ್ದು...
ಮೇಲೆ
ನೋಡಿ
ಉಗ್ದರೆ
ನಮ್ಮ
ಮೋರೆಗೇ
ರೆಟ್ಟುದೂಂತ
ಸುಮ್ಮನೆ
ಒಳೆ..
ಅಷ್ಟೇ."
ಆದರೂ
ಸೊಸೆ
ದೀಪಿಕಾ
ಸಮಾಧಾನದ
ಗೂಡೆ.
ಅತ್ತೆನ
ಪಿರಿಪಿರಿ
ಕಂಡರೂ
ಕಾಣದಾಂಗೆ
ಸುಮ್ಮನೆ
ಇರ್ತಿತ್ತ್.
ಎಷ್ಟಾದರೂ
ಹಿರಿಯವ್..
ಇದಲ್ಲನಾ
"ಜೆನರೇಶನ್
ಗ್ಯಾಪ್".
ದಿನ ಕಳ್ದಾಂಗೆ
ದೀಪಿಕಾಂಗೆ
ಮನೆಲೇ
ಇರ್ದು
ಭಂಗ
ಆಗ್ತುಟ್ಟು.
ಓದಿದ
ಗೂಡೆ.
ಸಮಾಜದ
ಪರಿಚಯ
ಇರುವವ್ಳ್.
ಅದ್ಕೇ
ನೆರೆಕರೆನ
ಹೆಣ್ಣ್
ಮಕ್ಕಳ
ಸೇರ್ಸಿಕಂಡ್
"ಬಫೆ"
ಮಾಡುವ
ಕಾರ್ಯ
ಸುರುಮಾಡಿಟು.
ಇದರ್ದಾಂಗಿ
ನಾಕ್
ಜನರ
ಪರ್ಚಯದೊಟ್ಟಿಗೆ
ಆ
ಬಡಹೆಣ್ಣ್
ಮಕ್ಕಳಿಗೆ
ಜೀವನಕ್ಕೂ
ಸಹಾಯ
ಆತ್.
ಆದರೆ
ದ್ಯಾವಂಮಕ್ಕ?
ಅವರ
ಚಾಳಿ
ಇನ್ನೂ
ಬುಟ್ಟೋತ್ಲೆ.
ದೀಪಿಕಾನೂ
ಮಹಿಳಾ
ಮಂಡಲ,
ಸ್ತ್ರೀ
ಶಕ್ತೀಂತ
ಸುಮಾರ್
ಕಡೆ
ಸೇರಿಕಂಡ್
ಸರಕಾರಂದ
ಸಿಗುವ
"ವಿಶೇಷ
ವ್ಯಕ್ತಿ"
ಪುರಸ್ಕಾರಕ್ಕೆ
ಆಯ್ಕೆ
ಆತ್.
ಆದಿನ
ಸಮಾರಂಭಕ್ಕೆ
ಮನ್ಸಿಲ್ಲದ
ಮನ್ಸ್ಂದ
ಹೊರ್ಟೋ
ದ್ಯಾವಂಮಕ್ಕ.
ಸೇರ್ದ
ಸಭೆಲಿ
ದೀಪಿಕಾನ
ಅಭಿಪ್ರಾಯ
ತಿಳ್ಸಿಕೆ
ವೇದಿಕೆಗೆ
ಕರ್ದೊ.
ಅವ್ಳ್
ಹೇಳ್ದ
ಮಾತ್
ಗಳ
ಕೇಳಿ
ದ್ಯಾವಂಮಕ್ಕನ
ತಲೆಗೆ
ಮರ
ಬಿದ್ದಂಗಾತ್.
"ನನ್ನ
ಸಾಧನೆಗೆ
ಸ್ಪೂರ್ತಿ
ನನ್ನತ್ತೆ
ದೇವಮ್ಮ.
ಸಣ್ಣದರ್ಲಿ
ಗಂಡನ
ಕಳ್ಕಂಡರೂ
ಜೀವನ
ಕಳ್ಕಂಡತ್ಲೆ.
ಹೆಣ್ಣೊಂದು
ಗಂಡಾಗಿ
ಮಂಙನ
ಬೆಳ್ಸಿದೊ.
ಅಷ್ಟ್
ಮಾತ್ರ
ಅಲ್ಲ...
ಅಷ್ಟ್
ಕಲ್ತ
ಮಂಙನ
ಬೆಂಗ್ಳೂರ್,
ಹೊರದೇಶಕ್ಕೆ
ಬೆರ್ಸದೆ
ಒಬ್ಬ
ಉತ್ತಮ
ಕೃಷಿಕ
ಆಗಿ
ಮಾಡ್ದೊ.
ಈಕೆನೇ
ನಿಜವಾದ
ತಾಯಿ.
ಅದ್ಕೇ
ಹೇಳ್ದು
'ಹೆಣ್ಣು
ಸಮಾಜದ
ಕಣ್ಣು'.
ನಾ
ಇಂಥವರ
ಸೊಸೇಂತೇಃಳಿಕೆ
ಹೆಮ್ಮೆ
ಆದೆ."
ಇತ್ತ
ದ್ಯಾವಂಮಕ್ಕ
ಕೊನೆಗೂ
ಗುಡ್ಸಿಟ್ಟ
ಕುಂಟುಮಾಯಿಪುನೇ
ಗತೀಂತ,
ನಾಚಿಕೆ
ಆದರೂ
ತೋರ್ಸಿಕಣದೆ
ಸೊಸೆನ
ಹೊಗ್ಳಿಕಂಡ್
ಮನೆ
ಕಡೆ
ಹೊರ್ಟೊ.
(Arebhashe Article of Gowdas)
(Arebhashe Article of Gowdas)
🖋ಡಾ.ಪುನೀತ್ ರಾಘವೇಂದ್ರ ಕುಂಟುಕಾಡು
No comments:
Post a Comment